KCS Media

#manipur #prayer #jesus

ಮಣಿಪುರದಲ್ಲಿ ನಿಲ್ಲದ ಹಿಂಸೆ: ರಾಷ್ಟ್ರಮಟ್ಟದಲ್ಲಿ ಮಣಿಪೂರದ ಕ್ರೈಸ್ತರೊಂದಿಗೆ ಎಲ್ಲಾ ಕ್ರೈಸ್ತ ಸಮುದಾಯದವರು ನಿಲ್ಲಲು ಕರೆ; ಸ್ಟ್ಯಾನಿ ಪಿಂಟೋ

ಮಣಿಪುರದಲ್ಲಿ ಮೂವರು ಕುಕಿ ಚರ್ಚ್‌ ನಾಯಕರ ಭೀಕರ ಹತ್ಯೆ; ಮೆಣದ ಬತ್ತಿ ಜಾಗರಣೆ ಇಂಪಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಚರ್ಚ್ ಸಭಾ ಪಾಲಕರನ್ನು ಶಸ್ತ್ರಸಜ್ಜಿತ ಉಗ್ರರು ಹೊಂಚು ಹಾಕಿ ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಚುರಾಚಂದ್‌ಪುರದಲ್ಲಿ ನಡೆದ ಪ್ರಾರ್ಥನೆಯಿಂದ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರೆವ್. ಡಾ. ವುಮ್‌ಥಾಂಗ್ ಸಿಟ್‌ಲೌ, ಕಾರ್ಯದರ್ಶಿ ರೆವ್. ಕೈಗೌಲುನ್ ಲೌವುಮ್ ಹಾಗೂ ಪಾಸ್ಟರ್. ಪಾವ್‌ಗೌಲೆನ್ ಸಿಟ್‌ಲೌ…

Read More

Solverwp- WordPress Theme and Plugin